×
Image

ಯಾರು ಸಂತೃಪ್ತನಾದನೋ ಅವನು ಈಮಾನಿನ ರುಚಿಯನ್ನು ಆಸ್ವಾದಿಸಿದನು - (ಕನ್ನಡ)

ಯಾರು ಅಲ್ಲಾಹನನ್ನು ರಬ್ಬ್ ಆಗಿ, ಇಸ್ಲಾಮನ್ನು ದೀನ್ ಆಗಿ ಮತ್ತು ಮುಹಮ್ಮದ್(ಸ)ರವರನ್ನು ಪ್ರವಾದಿಯಾಗಿ ತೃಪ್ತಿಪಡುತ್ತಾನೋ ಅವನು ಈಮಾನಿನ ರುಚಿಯನ್ನು ಆಸ್ವಾದಿಸುತ್ತಾನೆ ಎಂಬುದರ ವಿವರಣೆ

Image

ಅಲ್ಲಾಹೇತರರೊಂದಿಗೆ ಪ್ರಾರ್ಥಿಸುವುದು ಅತಿ ದೊಡ್ಡ ಶಿರ್ಕ್ - (ಕನ್ನಡ)

ಅಲ್ಲಾಹೇತರರೊಂದಿಗೆ ಪ್ರಾರ್ಥಿಸುವುದು ಅತಿ ದೊಡ್ಡ ಶಿರ್ಕ್ ಆಗಿದೆಯೆಂದು ಈ ಲೇಖನ ಕುರ್’ಆನ್, ಸುನ್ನತ್ ಮತ್ತು ಉಲಮಾಗಳ ಹೇಳಿಕೆಗಳಿಂದ ವಿವರಿಸುತ್ತದೆ.

Image

ಸಲಫೀ ಮನ್ ಹಜ್ - (ಕನ್ನಡ)

ಸಲಫೀ ಮನ್ ಹಜ್ ಹತ್ತು ತತ್ವಗಳ ಮೇಲೆ ಆಧಾರಿತವಾಗಿದೆ. ಆ ಹತ್ತು ತತ್ವಗಳನ್ನು ಶೈಖ್ ರವರು ಈ ಲೇಖನದಲ್ಲಿ ವಿವರಿಸುತ್ತಾರೆ.

Image

ಅಲ್ಲಾಹು - (ಕನ್ನಡ)

ಮನುಷ್ಯನು ತನ್ನ ಸೃಷ್ಟಿಕರ್ತನ ಬಗ್ಗೆ ಕಡ್ಡಾಯವಾಗಿ ಅರಿತಿರಬೇಕಾದ ವಿಷಯಗಳನ್ನು ಈ ಕೃತಿಯು ಒಳಗೊಂಡಿದೆ. ಮುಖ್ಯವಾಗಿ ಅಲ್ಲಾಹು ಎಂದರೆ ಯಾರು? ಅವನ ವೈಶಿಷ್ಟ್ಯಗಳೇನು? ಅವನನ್ನು ಅರಿಯಬೇಕಾದುದು ಹೇಗೆ? ಮೊದಲಾದ ಪ್ರಮುಖ ಪ್ರಶ್ನೆಗಳಿಗೆ ಈ ಕೃತಿಯು ಉತ್ತರಿಸುತ್ತದೆ. ಅದೇ ರೀತಿ ಈ ಕೃತಿಯು ನಾಸ್ತಿಕರ, ಅವತಾರವಾದಿಗಳ, ಬಹುದೇವವಿಶ್ವಾಸಿಗಳ ಮತ್ತು ಗ್ರಂಥದವರಾದ ಯಹೂದ ಕ್ರೈಸ್ತರ ವಾದಗಳಿಗೆ ಉತ್ತರ ನೀಡುತ್ತದೆ. ಅಲ್ಲಾಹನ ಬಗ್ಗೆ ಅರಿತುಕೊಳ್ಳಲು ಈ ಕೃತಿಯು ಮುಸ್ಲಿಮರಿಗೂ ಮುಸ್ಲಿಮೇತರರಿಗೂ ಒಂದು ಉತ್ತಮ ಕೈಪಿಡಿಯಾಗಿದೆ.

Image

ಖುರ್‍ಆನ್ ಎಂದರೇನು? - (ಕನ್ನಡ)

ಈ ಕಿರುಪತ್ರದಲ್ಲಿ ಲೇಖಕರು ಖುರ್ಆಿನ್ ಅದ್ಭುತಗಳ ಅದ್ಭುತ ಎಂಬುದಾಗಿ ವಿವರಿಸಿದ್ದಾರೆ. ಜೊತೆಗೆ ಖುರ್ಆ ನ್ನ�ಲ್ಲಿರುವ ಕೆಲವು ವೈಜ್ಞಾನಿಕ ಶಾಖೆಗಳನ್ನು ವಿವರಿಸಿದ್ದಾರೆ.

Image

ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ? - (ಕನ್ನಡ)

ಈ ಲೇಖನವು ಮನುಷ್ಯ ಜೀವದ ಪ್ರಾಮುಖ್ಯತೆ, ಇಸ್ಲಾಮಿನ ಯುದ್ಧ ನೀತಿ, ಜಿಹಾದಿನ ಬಗ್ಗೆಯಿರುವ ತಪ್ಪುಕಲ್ಪನೆಗಳು, ಸಹಿಷ್ಣುತೆಯ ಇಸ್ಲಾಮೀ ಚರಿತ್ರೆ, ಇಸ್ಲಾಮಿನಲ್ಲಿರುವ ವಿಶ್ವಭಾತ್ರತ್ವ ಮೊದಲಾದವುಗಳ ಬಗ್ಗೆ ವಿವರಿಸುತ್ತಾ ಮತ್ತು ಒಬ್ಬ ನಿರಪರಾಧಿಯನ್ನು ಅನ್ಯಾಯವಾಗಿ ಕೊಲ್ಲುವುದು ಸಂಪೂರ್ಣ ಮನುಕುಲವನ್ನು ಕೊಲ್ಲುವುದಕ್ಕೆ ಸಮಾನವಾಗಿದೆಯೆಂಬ ಇಸ್ಲಾಮೀ ತತ್ವವನ್ನು ಎತ್ತಿ ತೋರಿಸುತ್ತಾ ಇಸ್ಲಾಮಿಗೂ ಭಯೋತ್ಪಾದನೆಗೂ ಯಾವುದೇ ಸಂಬಂಧವಿಲ್ಲವೆಂದು ಆಧಾರ ಸಹಿತ ವಿವರಿಸುತ್ತದೆ.

Image

ಸಿಹ್ರ್ ಮತ್ತು ದ್ರಷ್ಟಿ - (ಕನ್ನಡ)

ಸಿಹ್ರ್ ಮತ್ತು ದ್ರಷ್ಟಿ ಎಂದರೆ ಏನು? ದೃಷ್ಟಿ ತಾಗಿದರೆ ಏನು ಮಾಡಬೇಕು? ಅಧ್ಬುತವಾದುದರನ್ನು ಕಾಣುವಾಗ ಏನು ಹೇಳಬೇಕು?

Image

ಪ್ರವಾದಿ(ﷺ)ಯನ್ನು ಅರಿಯಿರಿ - (ಕನ್ನಡ)

ಪ್ರವಾದಿ ಮುಹಮ್ಮದ್ (ಸ )ರವರ ಜೀವನದ ವಿವಿದ ಹಂತಗಳು, ಅವರ ಮಹಾ ಉದಾತ್ತ ಸ್ವಭಾವ ಗುಣಗಳು ಈ ಕೃತಿಯ ಮುಖ್ಯ ಪ್ರತಿಪಾದ್ಯ ವಿಷಯ . ಪ್ರವಾದಿಯವರನ್ನು ಅರಿಯಲು ಬಯಸುವ ಪ್ರತಿಯೊಬ್ಬರಿಗೆ ಅತ್ಯಂತ ಪ್ರಯೋಜನಕಾರಿಯಾದ ಕೃತಿ.

Image

ವಿಧಿಯನ್ನು ಹಳಿಯ ಬೇಡಿ - (ಕನ್ನಡ)

ಲೇಖಕರು ಈ ಕೃತಿಯಲ್ಲಿ ವಿಧಿಯ ವಾಸ್ತವಿಕತೆಯ ಬಗ್ಗೆ ವಿವರಿಸುತ್ತಾ ವಿಧಿಯನ್ನು ಹಳಿಯುವುದು ಅಲ್ಲಾಹನನ್ನು ಹಳಿಯುದಕ್ಕೆ ಸಮ ಎನ್ನುತ್ತಾರೆ. ಕಾರಣ ವಿಧಿಯನ್ನು ನಿರ್ಣಯಿಸುವವನು ಅಲ್ಲಾಹು. ಈ ಜಗತ್ತಿನಲ್ಲಿ ಅವನ ಇಚ್ಛೆ ಮತ್ತು ಅರಿವಿನ ವಿನಾಃ ಏನೂ ಸಂಭವಿಸುವುದಿಲ್ಲ. ಒಳಿತು ಮತ್ತು ಕೆಡುಕು ಎಲ್ಲವೂ ಅಲ್ಲಾಹನ ನಿರ್ಣಯ ಪ್ರಕಾರವೇ ಉಂಟಾಗುತ್ತದೆ. ಪ್ರತಿಯೊಂದರಲ್ಲೂ ಅವನಿಗೆ ಯುಕ್ತಿಯಿದೆ. ಆ ಯುಕ್ತಿಯೇನೆಂದು ತಿಳಿಯಲು ಕೆಲವೊಮ್ಮೆ ನಮಗೆ ಸಾಧ್ಯವಾಗಲಾರದು. ಆದುದರಿಂದಲೇ ವಿಧಿಯನ್ನು ಹಳಿಯುವುದನ್ನು ಇಸ್ಲಾಂ ವಿರೋಧಿಸುತ್ತದೆ.

Image

ಪ್ರವಾದಿ(ಸ)ರಿಗೆ ಸಿಹ್ರ್ ಮಾಡಲಾಗಿತ್ತೇ? - (ಕನ್ನಡ)

ಪ್ರವಾದಿ(ಸ)ರಿಗೆ ಸಿಹ್ರ್ ಮಾಡಲಾದ ಘಟನೆಯ ಬಗ್ಗೆ ಉಲಮಾಗಳಿಗಿರುವ ಭಿನ್ನಾಭಿಪ್ರಾಯಗಳು ಮತ್ತು ಪ್ರವಾದಿ(ಸ)ರಿಗೆ ಸಿಹ್ರ್ ಬಾಧಿಸಿಲ್ಲ, ಅದು ಕಟ್ಟುಕಥೆಯಾಗಿದೆಯೆಂದು ಹೇಳುವವರಿಗಿರುವ ಉತ್ತರವನ್ನು ಈ ಲೇಖನವು ಒಳಗೊಂಡಿದೆ.

Image

ಸಲಫಿಯ್ಯತ್ ಎಂದರೇನು? - (ಕನ್ನಡ)

ಸಲಫಿಯ್ಯತ್ ಎಂದರೇನು? ಸಲಫಿಯ್ಯತ್ ಎಂಬುದು ಒಂದು ವಿಶೇಷ ಪಂಗಡವೇ? ಗುಂಪುಗಾರಿಕೆ ಮಾಡುವುದು ಮತ್ತು ತಮಗೆ ವಿರುದ್ಧವಾಗಿ ಅಭಿಪ್ರಾಯ ಹೊಂದುವವರನ್ನೆಲ್ಲ ಪಥಭ್ರಷ್ಟರೆಂದು ಸಾರುವುದು ಸಲಫಿಯ್ಯತ್ ಆಗಿದೆಯೇ?

Image

ಇಬ್ನ್ ಅಬ್ಬಾಸ್(ರ) ಮತ್ತು ಖವಾರಿಜ್ ಗಳ ಮಧ್ಯೆ ಜರುಗಿದ ಒಂದು ಮಹಾ ಸಂವಾದ - (ಕನ್ನಡ)

ಇಸ್ಲಾಮಿನಿಂದ ಹೊರಹೋದ ಖವಾರಿಜ್ ಗಳ ಗುಂಪು ಮತ್ತು ಪ್ರಸಿದ್ಧ ಸಹಾಬಿವರ್ಯರಾದ ಇಬ್ನ್ ಅಬ್ಬಾಸ್(ರ)ರವರ ಮಧ್ಯೆ ಜರುಗಿದ ಒಂದು ಮಹಾ ಸಂವಾದದ ವಿವರಣೆ.