×
ಕೇರಳ ಕರ್ನಾಟಕದ ಮುಸ್ಲಿಮರು ಪ್ರತಿ ಶುಕ್ರವಾರ ಪಾರಾಯಣ ಮಾಡುವ ಇಬ್ನು ನುಬಾತನ ಖುತ್ಬ ಸಂಗ್ರಹದಿಂದ ತಿಳಿದು ಬರುತ್ತದೆ. ರಬೇಉಲ್ ಅವ್ವಲ್ ತಿಂಗಳ ನಾಲ್ಕು ಅಥವಾ ಐದು ಖುತ್ಬಗಳಲ್ಲೂ ಪ್ರವಾದಿಯವರ ಜನನದ ಕುರಿತು ಪ್ರಸ್ತಾಪವಿಲ್ಲ ಮಾತ್ರವಲ್ಲ; ಪ್ರವಾದಿಯವರ ಮರಣದ ಕುರಿತು ಅವುಗಳಲ್ಲಿ ಪ್ರಸ್ತಾಪವಿದೆ. ಇದು ಪ್ರಸ್ತುತ ತಿಂಗಳ ಎರಡು ಖುತ್ಬಗಳ ಕನ್ನಡ ಅನುವಾದವಾಗಿದೆ.